ಕನ್ನಡ ಸತ್ಯವೇದವು
,
ಹಳೆಯ ಒಡಂಬಡಿಕೆ
,
2 ಅರಸುಗಳು
,
2ನೇ ಅಧ್ಯಾಯ
,
ವಚನ 22
ಕೂಡಲೆ ನೀರಿನಲ್ಲಿದ್ದ ದೋಷವೆಲ್ಲಾ ಪರಿಹಾರವಾಯಿತು. ಎಲೀಷನ ವಾಕ್ಯಬಲದಿಂದ ಅದು ಇಂದಿನವರೆಗೂ ಹಾಗೆಯೇ ಶುದ್ಧವಾಗಿದೆ.
Go to Home Page